animal and man

ರಾಜು ಪ್ರಾಣಿಗಳ ಭೇಟೆಗೆ ಕಾಡಿಗೆ ಹೋಗುತ್ತಾನೆ.
ಅಲ್ಲಿನ ಪ್ರಾಣಿಗಳು ತಿನ್ನಲ್ಲು ರಾಜುವಿನ ಸಮಿಪ ಬರುತ್ತಿರುತ್ತವೆ, ಅಷ್ಟರಲ್ಲಿ ಕರಡಿ ಒಂದು ಸ್ಥಳಕ್ಕೆ ಆಗಮಿಸಿ ಪ್ರಾಣಿಗಳಿಂದ ರಾಜುವನ್ನು ರಕ್ಷೀಸಿ ಹೋಗುತ್ತದೆ.
ರಾಜುಗೆ ಆಚ್ಚರ್ಯದ ಜೊತೆ ದುಃಖವು ಆಗುತ್ತದೆ,
ಕಾಡು ಪ್ರಾಣಿಗಳ ಭೇಟೆ ಆಡಲು ಬಂದಿರುವೆ, ಆದರೆ ಈ ಪ್ರಾಣಿ ನನ್ನ ಪ್ರಾಣ ಉಳಿಸಿ,ನನ್ನಗೆ  ಜೀವ ದಾನ ನೀಡಿದೆ.
ಬುದ್ಧಿವಂತೆಕೆಯ ಅಹಮ್ ದಿಂದ
 ಈ ಅಮಾಯಕ ಪ್ರಾಣಿಗಳ ಭೇಟೆಯಾಡಲು ಬಂದಿರುವೆ. 
ಪ್ರಾಣಿಗಳಿಗು ಹೃದಯ  ಇರುತ್ತದೆ. ಅವುಗಳು ಜೀವಿಸಲು ಇಕ್ಷೀಸುತ್ತವೆ.

Comments